ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಭೀಕರ ಅಪಘಾತ
ಇಬ್ಬರು ಸ್ಥಳದಲ್ಲೇ ದುರ್ಮರ,ಮೂವರ ಸ್ಥಿತಿ ಗಂಭೀರ,
ಆಸ್ಪತ್ರೆಗೆ ದಾಖಲು,
ಬಾಗಲಕೋಟೆಯ ಸುನಗ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಘಟನೆ
ಶಿವಕುಮಾರ ಕಡಲಿವಾಡ (30), ಬನಹಟ್ಟಿ (ನರಗುಂದ)
ವಾಣಿ ವಸಂತ ದೇಸಾಯಿ (30), ಸೀಮಿಕೇರಿ (ಬಾಗಲಕೋಟೆ) ಮೃತ ದುರ್ದೈವಿಗಳು.
ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಮಹಾರಾಷ್ಟ್ರ ಮೂಲದ ವಾಹನಬಾಗಲಕೋಟೆಯಿಂದ ವಿಜಯಪುರ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ
ಅಪಘಾತದ ತೀವ್ರತೆಗೆ ವಾಹನಗಳು ಜಖಂಗೊಂಡಿವೆ
ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Trending Now



