ತೋಟದ ವಸತಿ ಪ್ರದೇಶಕ್ಕೆ ಬಂದ ಬೃಹತ ಮೊಸಳೆ, ಮೊಸಳೆಯನ್ನು ಸೆರೆ ಹಿಡಿದ ನಿವಾಸಿಗಳು ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಲಕ್ಷ್ಮೀನಗರದಲ್ಲಿ ಮೊಸಳೆ ಪ್ರತ್ಯಕ್ಷ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ರಾತ್ರಿ ಹೊತ್ತು ಜಾನುವಾರು ಸೆಟ್ಟಿಗೆ ಬಂದ ಮೊಸಳೆ ಮೊಸಳೆಯನ್ನು ಕಂಡ
ಸ್ಥಳಿಯರು ಒಟ್ಟಾಗಿ ಮಕರವನ್ನು ಹಗ್ಗದಿಂದ ಕಟ್ಟಿದ ಗ್ರಾಮಸ್ಥರು ಬೇಸಿಗೆ ಹೊಡೆತಕ್ಕೆ ಕೃಷ್ಣಾ ನದಿ ಹಿನ್ನಿರಿನಲ್ಲಿ ನೀರು ಕಡಿಮೆ
ನೀರು ಕಡಿಮೆಯಾಗಿದ್ದರಿಂದ ಜನಬೀಡು ಪ್ರದೇಶಗಳಿಗೆ ಮೋಸಳೆ ಪ್ರತ್ಯಕ್ಷ
ಕಳೆದ ಒಂದು ವಾರದಲ್ಲಿ ಮೂರನೇ ಮಸೂಳೆ ಪ್ರತ್ಯಕ್ಷ
ಮೊಸಳೆಯನ್ನು ಮರಕ್ಕೆ ಕಟ್ಟಿ ಅಥಣಿ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ ಗ್ರಾಮಸ್ಥರು



