ನಿಪ್ಪಾಣಿ ಮತಕ್ಷೇತ್ರದ ಕುರ್ಲಿ ಗ್ರಾಮದಲ್ಲಿ
17 ಲಕ್ಷ ರೂ.ಮೊತ್ತದಲ್ಲಿ ಅಂಗನವಾಡಿ ಕೇಂದ್ರ ಹಾಗೂ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ
ಊರಿನ ಹಿರಿಯರು,ಸ್ಥಳೀಯ ಮುಖಂಡರು,ಪಕ್ಷದ ಕಾರ್ಯಕರ್ತರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಕಟ್ಟಡಕ್ಕೆ 49 ಲಕ್ಷ ರೂ.ಮಂಜೂರಾಗಿದ್ದು ಈಗಾಗಲೇ 37 ಲಕ್ಷ ರೂ.ಕಾಮಗಾರಿ ಅಂತಿಮ ಹಂತದಲ್ಲಿರುತ್ತದೆ.ಆದಷ್ಟು ಬೇಗನೆ ಉತ್ತಮ ಕಾಮಗಾರಿ ಪೂರ್ಣಗೊಳಿಸಿ,ಪುಟಾಣಿಗಳಿಗೆ ಅಂಗನವಾಡಿ ಕಲಿಕೆಗೆ ಹಾಗೂ ಸಾರ್ವಜನಿಕರಿಗೆ ಗ್ರಂಥಾಲಯ ನಿರ್ಮಿಸಿ,ಅನುಕೂಲ ಮಾಡಿಕೊಡಲಾಗುವುದು.ಶಿಕ್ಷಣ ಕ್ಷೇತ್ರಕ್ಕೆ ನಾವು ಬಹಳ ಒತ್ತು ಕೊಡುತ್ತಿದ್ದು,ಗ್ರಂಥಾಲಯವು ವಿಧ್ಯಾರ್ಥಿಗಳ ಉತ್ತಮ ಜ್ಞಾನ ಸಂಪಾದನೆಗೆ ಅನುಕೂಲವಾಗಲಿದೆ.ಇದೇ ವೇಳೆ ಪ್ರಧಾನಮಂತ್ರಿಗಳಾದ ಮಹತ್ವಾಕಾಂಕ್ಷೆ ಉಜ್ವಲಾ ಯೋಜನೆಯಡಿ ಮಂಜೂರಾದ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಗ್ಯಾಸ್ ವಿತರಿಸಲಾಯಿತು.
Trending Now



