ಕಲಬುರಗಿಯಲ್ಲಿ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿಕೆ
ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ವಿಚಾರ ಸರ್ಕಾರ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ನಮಗೊಂದು ಹೈಕಮಾಂಡ್ ಇದೆ.ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿದ್ದೆವೆ ಯಾರು ಮುಖ್ಯಮಂತ್ರಿ ಆಗ್ತಾರೆ, ಯಾರು ಇಳಿಯುತ್ತಾರೆ ಅಂತಾ ಯಾವುದು ಇಲ್ಲ ಹೈಕಮಾಂಡ್ ಸ್ಪಷ್ಟವಾಗಿ ನಮಗೆ ತಿಳಿಸಿದೆ ಸಿಎಂ ಬದಲಾವಣೆ ವಿಚಾರ ನಮಗೆ ಬಿಡಿ ಎಂದು ಹಾಗಾಗಿ ನಾವು ಹೈಕಮಾಂಡ್ ಮೇಲೆ ಬಿಟ್ಟಿದ್ದೆವೆ ಸಿದ್ದರಾಮಯ್ಯ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ದೇವರಾಜು ಅವರ ಅವರನ್ನು ಮೀರಿ ಕೆಲಸ ಮಾಡುತ್ತಿದ್ದಾರೆ ಅರಸು ಅವರು ಬುನಾದಿ ಹಾಕಿದ್ರು, ಸಿದ್ದರಾಮಯ್ಯ ಮನೆ ಕಟ್ಟಿದ್ದಾರೆ ಎಲ್ಲ ವರ್ಗದವರಿಗೂ ಸಮಾನತೆ ತಂದಿದ್ದಾರೆ ಸಿದ್ದರಾಮಯ್ಯ ಐದು ವರ್ಷ ಉಳಿತಾರೆ..
ಹೈಕಮಾಂಡ ಹೇಳಿದಕ್ಕೆ ಬದ್ದವಾಗಿರುತ್ತಾರೆ ಸಿದ್ದರಾಮಯ್ಯ
ಒಳಮೀಸಲಾತಿ ಬಿಲ್ ವಾಪಸ್ ವಿಚಾರ ಒಳಮಿಸಲಾತಿ ಬಗ್ಗೆ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಂಡಿತ್ತು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಶೋಕ ಸೇರಿ ಎಲ್ಲರು ಬೆಂಬಲಿಸಿದ್ದಾರೆ ವಿಧಾನಸಭೆ,ವಿಧಾನ ಪರಿಷತ್ ನಲ್ಲು ವಿವಿಧ ಪಕ್ಷದ ನಾಯಕರು ಬೆಂಬಲ ಸೂಚಿಸಿದ್ದಾರೆ ಅಧಿಕಾರಿಗಳ ಪ್ರಮೋಷನ್ ಬಗ್ಗೆ ಕೆಲ ಬೇಡಿಕೆಗಳು ಇಟ್ಟಿದ್ದರು.. ಈ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ್ದೆವೆ ರಾಜಪಾಲರು ಬಿಲ್ ವಾಪಸ್ ಕಳುಹಿಸಿರುವ ಬಗ್ಗೆ ಮಾಹಿತಿ ಇಲ್ಲ. ನಾಳೆ ಬಿಲ್ ನೋಡಿ ಉತ್ತರ ಕೋಡುತ್ತೆವೆ ನ್ಯಾ.ನಾಗಮೋಹನ ದಾಸ ಅವರ ವರದಿ ಅನುಗುಣವಾಗಿ ಮಾಡಿದ್ದೆವೆ ಯಾವ ಸಮುದಾಯಕ್ಕು ಸಮಸ್ಯೆ ಆಗದಂತೆ ನೋಡಿಕೊಂಡಿದ್ದೆವೆ ಅತಿ ಹಿಂದುಳಿದವರು ಪ್ರವರ್ಗ ಸಿ ನಲ್ಲಿ ಇರೋದ್ರಿಂದ ಅವರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತೆವೆ,
ಬಸವಣ್ಣನವರ ಆಶಯದಂತೆ ಅವಿರೋಧವಾಗಿ ಬಿಲ್ ಪಾಸ್ ಆಗಿದೆ ರಾಜಪಾಲರ ಪ್ರಶ್ನೆಗೆ ಉತ್ತರ ಕೋಡೊಣ
ಸಿದ್ದರಾಮಯ್ಯ ಅವರು 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿದ್ರು ಕೊಟ್ಟ ಮಾತಿನಂತೆ ಅಕ್ಕಿ ಕೊಟ್ಟಿದ್ದೆವೆ ಜೊತೆಗೆ ಪೌಷ್ಠಿಕ ಆಹಾರ ನೀಡುತ್ತಿದ್ದೆವೆ ರಾಜ್ಯದ ಆರುವರೆ ಏಳು ಕೋಟಿ ಜನರಲ್ಲಿ 40 ರಿಂದ 60% ಜನರಿಗೆ ಇಂದಿರಾ ಕಿಟ್ ನೀಡುತ್ತಿವೆ ಅದರಲ್ಲಿ ಮನೆಗೆ ಬೇಕಾದ ಪೌಷ್ಠಿಕ ಆಹಾರ ಇರುತ್ತದೆ ಬಿಪಿಎಲ್ ಕಾರ್ಡ್ ರಿಜಕ್ಟ್ ವಿಚಾರ ನಾವು ರಿಜಕ್ಟ್ ಮಾಡಿಲ್ಲ ಕೇಂದ್ರ ಸರ್ಕಾರ ಏಳುವರೆ ಲಕ್ಷ ಕಾರ್ಡ್ ಐಡೆಂಟಿಫೈ ಮಾಡಿದೆ, ನಾವು ಕೂಡ ಸ್ಕೂಟ್ನಿ ಮಾಡ್ತಿದ್ದೆವೆ



