ಅಥಣಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ತುಂಬಿಸುವ ಯೋಜನೆ ಚಾಲನೆ ಸಭೆ ಉದ್ದೇಶಿಸಿ ಶಾಸಕ ಲಕ್ಷ್ಮಣ್ ಸವದಿ ಭಾಷಣ ಅಥಣಿ ತಾಲೂಕು ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಇಂತಹ ತಾಲೂಕು ರಾಜ್ಯದಲ್ಲಿ ವಿಭಿನ್ನ ಕ್ಷೇತ್ರ 2004 ರಲ್ಲಿ ವಿಪರೀತ ಬರಗಾ ಬಗ್ಗೆ ನೆನಪು ಮಾಡಿಕೊಂಡ ಸವದಿ ದಿವಂಗತ ಸಿಎಂ ಧರ್ಮಸಿಂಗ್ ಅಥಣಿ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ ಹಿಂದಿನ ಸರ್ಕಾರದಲ್ಲಿ ಈ ನೀರಾವರಿ ಯೋಜನೆ ತರಲಾಯಿತು ಆದರೆ ಸರ್ಕಾರ ಬದಲಾಯ್ತು, ನಾನು ಪಕ್ಷ ಬದಲಾಯಿಸಿದೆ, ಸಚಿವ ಬೋಸರಾಜು ಅವರು ಅಥಣಿ ಕ್ಷೇತ್ರಕ್ಕೆ ಹೆಚ್ಚಿನ ಕೋಡುಗೆ ನೀಡಿದ್ದಾರೆ ವೇದಿಕೆಯಲ್ಲಿ ಸಚಿವ ಬೋಸರಾಜಗೆ ಶಾಸಕ ಸವದಿ ಬಹುಪರಾಕ್ ಈ ಬಾಗದ ರೈತರು ನಮಗೆ ಗದೆಯನ್ನು ನೀಡಿದ್ದೀರಿ
ನಾವು ಎಲ್ಲಿ ಉಪಯೋಗ ಮಾಡಬೇಕು ಎಂಬುದು ನಮಗೆ ಗೋತಿದ್ದೆ ವೇದಿಕೆಯಲ್ಲಿ 25ಕೋಟಿ ರೂಪಾಯಿ ನಿಡುವಂತೆ ಸವದಿ ಸಚಿವರಿಗೆ ಮನವಿ ಎರಡು ಕಂತುಗಳಲ್ಲಿ ಹಣ ನೀಡುವಂತೆ ಸಚಿವ ಬೋಸರಾಜುಗೆ ಮನವಿ ನೀರಿನ ಮಟ್ಟ ಏರಿಕೆ ಹಣ ನೀಡುವಂತೆ ಶಾಸಕ ಸವದಿ ಮನವಿ 25ಕೋಟಿ ಕೊಟ್ಟರೆ ರಾಜ್ಯದಲ್ಲಿ ಮಾದರಿ ಮಾಡುತ್ತೇನೆ ಒಂದು ವಿನೂತನ ಪ್ರಯೋಗಕ್ಕೆ ನಾವು ಜಾರಿ ಮಾಡುತ್ತೇವೆ ದೇಶವೇ ಅಥಣಿ ಕಡೆ ನೋಡುವಂತೆ ಮಾಡುತ್ತೆನೆ ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿತವಾಗಿದೆ. ಆರು ಟಿಎಂಸಿ ನೀರು ಸಂಗ್ರಹವಿತ್ತು, ಸದ್ಯಕ್ಕೆ ಎರಡುವರೆ ಟಿಎಂಸಿ ನೀರು ಕೆಳಗಡೆ ಹೋಗಿದೆ ಇದರಿಂದ ನಿಮ್ಮ ಇಲಾಖೆಯಿಂದ ನಮ್ಮ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತ ಕಾಮಗಾರಿ ಚಾಲನೆ ಮಾಡುವಂತೆ ಮನವಿ

ಅಥಣಿಯಲ್ಲಿ ಶಾಸಕ ಲಕ್ಷ್ಮಣ್ ಸವದಿ ಹೇಳಿಕೆ



