ದೇವರಾಜ್ ಅರಸು ಅವರ ದಾಖಲೆ ಸರಿಗಟ್ಟಿ ಮುನ್ನುಗುತ್ತಿರುವ ಸಿಎಂ ಸಿದ್ದರಾಮಯ್ಯ ಹಿನ್ನೆಲೆ.
ಸಿಎಂ ಗೆ ಸಿಹಿ ತಿನಿಸಿ ಶುಭಾಷಯ ಕೋರಿದ ಸಚಿವ ಎಂ ಬಿ ಪಾಟೀಲ.
ವಿಜಯಪುರ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ವೇದಿಕೆ ಮೇಲೆ ಸಿಹಿ ತಿನಿಸಿದ ಸಚಿವ ಎಂ ಬಿ ಪಾಟೀಲ ಹಾಗೂ ವಚನಾನಂದ ಸ್ವಾಮೀಜಿ.
ಇದೇ ವೇಳೆ ಸಚಿವ ಎಂ ಬಿ ಪಾಟೀಲ ಅವರು ನೀಡಿದ ಸಿಹಿಯನ್ನು ಸಿದ್ದರಾಮಯ್ಯ ಅವರಿಗೆ ತಿನಿಸಲು ಮುಂದಾದ ಡಿಸಿಎಂ ಡಿ ಕೆ ಶಿವಕುಮಾರ್.
ಸಿಹಿ ಬಾಯಿಗಿಟ್ಟುಕೊಂಡು ಅದನ್ನು ತಿನ್ನದೇ ಹಿಂಭಾಗ ಬೀಸಾಕಿದ ಸಿಎಂ ಸಿದ್ದರಾಮಯ್ಯ.
ಈ ವಿಡಿಯೋ ವೈರಲ್, ಪರ ವಿರೋಧದ ಚರ್ಚೆಗೆ ಕಾರಣ.



