ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ವಿಮಾನ ಕ್ರಾಸ್
ಮಹಾರಾಷ್ಟ್ರ ಭಾರಾಮತಿ ಘಟ್ಟಗಳ ಪ್ರದೇಶದಲ್ಲಿ ವಿಮಾನ ಕ್ರಾಸ್ ಎನಸಿಪಿ ಮುಖಂಡ ಅಜಿತ್ ಪವಾರ್ ಇದ್ದ ವಿಮಾನ ದುರ್ಘಟನೆ ವಿಮಾನಲ್ಲಿ 6 ಜನರು ಇದ್ದರೂ ಎನ್ನುವುದು ಮಾಹಿತಿ ಡಿಸಿಎಂ ಅಜಿತ್ ಪವಾರ್ ಸೇರಿ 6 ಜನರು ಗಂಭೀರ ಗಾಯ ಚುನಾವಣೆ ಪ್ರಚಾರಕ್ಕೆ ಹೋಗುತ್ತಿದ್ದಾಗ ದುರ್ಘಟನೆ ವಿಮಾನದಲ್ಲಿ ಇದ್ದವರ ಬಗ್ಗೆ ಹೆಚ್ಚಿನ ಮಾಹಿತ ಲಭ್ಯವಾಗಿಲ್ಲ ಏಕಾಏಕಿ ಭೂಸ್ಫವಾದ ವಿಮಾನ ಎಂದು ಹೇಳಲಾಗುತ್ತಿದೆ




