ದಿನದಿಂದ ದಿನಕ್ಕೆ ಹೆಚ್ಚುತ್ತದೇ ಬೇಳ್ಳಿ ದರ ಬೇಳ್ಳಿ ದರ ಗಗನದ ಮದ್ಯೆ, ಸಚಿವ ಬೋಸರಾಜು ಅವರಿಗೆ ಬೆಳ್ಳಿ ಗದೆ ಗಿಫ್ಟ್ ಅಥಣಿ ತಾಲೂಕಿನ ಕೋಹಳ್ಳಿ ರೈತರಿಂದ ಗದೆ ಉಡುಗೊರೆ ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ರೈತರಿಂದ ಗಿಫ್ಟ್ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತರಿಂದ ಸಚಿವರಿಗೆ ಉಡುಗೊರೆ
ಎರಡು ವರೆ ಕೇಜಿ ತೂಕದ ಗದೆ ಗಿಫ್ಟ್ ನೀಡಿದ ರೈತರು ಶಾಸಕ ಲಕ್ಷ್ಮಣ್ ಸವದಿ ಅವರಿಗೂ ಕೂಡ ರೈತರಿಂದ ಗದೆ ಗಿಫ್ಟ್
ಕೃಷ್ಣಾ ನದಿಯಿಂದ ಕೋಹಳ್ಳಿ ಕೆರೆಗೆ ನೀರು, ರೈತರಿಂದ ಸಂತಸ



