ನನಗೆ ಅಥಣಿಯಲ್ಲಿ ಮಾತನಾಡುವುದಕ್ಕೆ ನಿರ್ಬಂಧ ಹೇರಲಾಗಿದೆ ನನ್ನ ಹಿತೈಷಿಗಳು ನನಗೆ ಮಾತನಾಡಬೇಡಿ ಎಂದು ಹೇಳಿದ್ದಾರೆ ಇದರಿಂದ ಅಥಣಿ ರಾಜಕೀಯ ಬಗ್ಗೆ ಮಾತನಾಡುದಿಲ್ಲ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಹೇಳಿಕೆ ನಾನು ಅಥಣಿಯಲ್ಲಿ ಮಾತನಾಡಿದರೆ ಹೋರಗಿನವರು ಎಂದು ತಪ್ಪು ಬಿಂಬಿಸುತ್ತಿದ್ದಾರೆ ಇದರಿಂದ ನನ್ನ ಹಿತೈಷಿಗಳು ಮಾತಬೇಡಿ ಎಂದು ಹೇಳಿದ್ದಾರೆ ನಾನು ಅಥಣಿ ರಾಜಕೀಯ ಬಗ್ಗೆ ಮಾತನಾಡುದಿಲ್ಲ
ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿತ ವಿಚಾರ ಸ್ಥಳಿಯ ಶಾಸಕ ಬೇಜವಾಬ್ದಾರಿಯಿಂದ
ರೈತರಿಗೆ ತುಂಬಾ ನಷ್ಟವಾಗಿದೆ ಹಿರಿಯ ಶಾಸಕ ಹಾರಿಕೆ ಮಾತು ರೈತರಿಗೆ ನೋವಾಗಿದೆ ಕಾಗವಾಡ ಶಾಸಕ ರಾಜು ಕಾಗೆ ಹೇಳಿಕೆ ಬಗ್ಗೆ ರಮೇಶ್ ಜಾರಕಿಹೊಳಿ ಆಕ್ಷೇಪ ಆದಷ್ಟು ಬೇಗನೆ ಮಹಾರಾಷ್ಟ್ರ ಸರ್ಕಾರದಿಂದ ನೀರು ಬೀಡುವಂತಾಗಲಿ ರಾಜ್ಯ ಸರ್ಕಾರ ಮಾತುಕತೆಗೆ ಮುಂದಾಗಬೇಕು ರಾಜ್ಯ ಸರ್ಕಾರ ಜೊತೆ ನಮ್ಮ ಸಹಕಾರವಿದೆ
ಕೆಂಪವಾಡ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆ



