
ಯರಗಟ್ಟಿ ತಾಲೂಕಿನ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ತಮ್ಮ ಮನವಿಯನ್ನು ಕಳಿಸಲಾಗುವುದು ಎಂದು ರಾಮದುರ್ಗ ತಾಲೂಕಿನ ತಹಸಿಲ್ದಾರ ಪ್ರಕಾಶ .ಹೊಳೆಪ್ಪಗೋಳ ಹೇಳಿದರು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡು ಪ್ರತಿಭಟನಾ ಮನವಿಯನ್ನು ಸ್ವೀಕರಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಇತ್ತೀಚಿಗೆ ಸರಕಾರಿ ನೌಕರರ ಮೇಲೆ ಹಲ್ಲಿಗಳು ಬಹಳಷ್ಟು ಸಂಭವಿಸುತ್ತಿದೆ ಮತ್ತು ಅವರಿಗೆ ಸೂಪರಕ್ಷಣೆ ಇಲ್ಲದಂತಾಗಿದೆ ಹೀಗಾದರೆ ಸರಕಾರಿ ನೌಕರರ ಸ್ಥಿತಿ ಗಂಭೀರವಾಗುತ್ತದೆ ಆದ್ದರಿಂದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಅವರನ್ನು ಬಂಧಿಸುವಂತೆ ಸರಕಾರಿ ನೌಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು…

ಸಂಘದ ತಾಲೂಕ ಅಧ್ಯಕ್ಷ ಐ ವೈ ಪವಾಡಿಗೌಡರ ಕಾರ್ಯದರ್ಶಿ ಎಂ ಎಸ್ ಜಂಗವಾಡ ಖಜಾಂಚಿ ಬಿ .ಬಿ ಹರನಟ್ಟಿ ರಾಜ್ಯ ಪರಿಷತ್ ಸದಸ್ಯ ಮಂಜು. ಪರಪ್ಪನವರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಎಸ್ ಹೊಂಗಲ ಮಾಲಾ ನೀಲರೆಡ್ಡಿ ಕೆ.ಎಚ್ ಸ್ಯಾಡಲಗೆರಿ ವಿಜಯಕುಮಾರ್ ಒನಕ್ಯಾಳ ಜಗದೀಶ್ ದೇಸಾಯಿ
ಶಿಕ್ಷಕ ಸಂಘದ ಜಿಲ್ಲಾ ಕಾರ್ಯದರ್ಶಿ ರಾಜು ಬಸರಿಕಟ್ಟಿ
ಸಹಕಾರದರ್ಶಿ ವೀರಣ್ಣ ಗಣಾಚಾರಿ ಎನ್ ಬಿ ಪಾಟೀಲ್ ಐ.ಪಿ ಮುಳ್ಳೂರ ಉಪಾಧ್ಯಕ್ಷರಾದ ಸುಭಾಸ ಹುಣಸಿಕಟ್ಟಿ .ಶ್ರೀಮತಿ ಗಂಗಮ್ಮ ಪಾಟೀಲ .ಎಸ್ ಎಂ .ವಾಲಿ ಎಸ್ ಎ ಕಾಂಬಳೆ ನಿತೀಶ್ ಗಾಣಿಗೇರ್ ಉಮೇಶ್ ಗಡ್ಡಿ ಹೇಮಾ ಪೂಜಾರಿ ಭಾರತಿ ಬೀಡಕಿ ಶ್ವೇತಾ .ಗೌಳಿ ಮುಂತಾದವರು ಉಪಸ್ಥಿತರಿದ್ದರು




