ಬಹು ನಿರೀಕ್ಷಿತ 2026 ವರ್ಷದ ಬಬಲಾದಿ ಮಠದಿಂದ ಭವಿಷ್ಯವಾಣಿ
ಮುಂದಿನ ಆಗು ಹೋಗು ಬಗ್ಗೆ ಭವಿಷ್ಯ ವಾಣಿ ನೂಡಿದ ಸಿದ್ದು ಮುತ್ಯಾ ದೇಶದ ಜನತೆಗೆ ದೊಡ್ಡ ದುಃಖದ ಸುದ್ದಿ ಬಂದಿತಲೆ ಅಣ್ಣ. ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ದೇಶದ ಗಡಿಯಲ್ಲಿ ಆತಂಕದ ಜೊತೆಗೆ ಯುದ್ಧದ ಕಾರ್ಮೋಡ. ನೈಸರ್ಗಿಕ ವಿಕೋಪಗಳು ಹೆಚ್ಚಿತಲೆ ಅಣ್ಣ.ದೇಶದ ಆರ್ಥಿಕತೆಯಲ್ಲಿ ಸ್ಥಿರ ಬೆಳವಣಿಗೆ ಆಗುತ್ತದೆ ಅಣ್ಣ.ಶ್ರೀಮಂತರ ಬಡವರ ಅಂತರ ಇನ್ನು ಮುಂದೆ ಕಡಿಮೆಯಾಗುತ್ತದೆ.ರಾಜಕೀಯ ಪ್ರಜೆಗಳಲ್ಲಿ ಹೆಚ್ಚಾಗುತ್ತದೆ ಕಲಹ ಪಂಚ ಮಹಾಪಾತಗಳು ಹುಟ್ಟುವವು, ಅಧಿಕ ಮಳೆ, ಅತಿವೃಷ್ಟಿ ಅವಾಂತರ ಉತ್ತರ ಭಾರತದಲ್ಲಿ ಅತಿ ಮಳೆ.ವಿಶ್ವದಲ್ಲಿ ಭೂಕುಸಿತ ಹೆಚ್ಚುತ್ತದೆ ಈ ವರ್ಷವೂ ಚಿಕ್ಕ ಮಕ್ಕಳಿಗೆ ರೋಗ, ಕೆಲವು ಪ್ರದೇಶ ಬರಗಾಲ, ಬೆಂಕಿ ಅವಗಡಗಳು ಹೆಚ್ಚಾಗುತ್ತವೆ ರೈತರಿಗೆ ಈ ವರ್ಷ ಒಳ್ಳೆಯ ಮಳೆ ಬೆಳೆ
ಜೊತೆಗೆ ನೈಸರ್ಗಿಕ ವಿಕೋಪಗಳು ಹೆಚ್ಚುತ್ತವೆ
ಜನಸಾಮಾನ್ಯರ ಆರೋಗ್ಯದಲ್ಲಿ ಯಾವುದೇ ದುಷ್ಪರಿಣಾಮ ಇಲ್ಲ
ಈ ವರ್ಷ ಉದ್ಯೋಗ ಕ್ರಾಂತಿ ಆರ್ಥಿಕ ಬೆಳವಣಿಗೆ ದೇಶ ಕಾಣುತ್ತದೆ.
ವಿಜಯಪುರ ಜಿಲ್ಲೆ ಬಬಲಾದಿ ಮಠದ ಶ್ರೀ ಸಿದ್ದು ಮುತ್ಯಾ ಭವಿಷ್ಯವಾಣಿ.



