Thursday, February 12, 2026
25.1 C
Belagavi

ಜೆ ಸಿ ಐ ಸಂಸ್ಥೆಯ ಸಪ್ತಾಹ, ಕಾರ್ಯಕ್ರಮ ಪ್ರಿಸಂ 110. ಇದೇ ತಿಂಗಳು ಅಂದರೆ ಸೆಪ್ಟೆಂಬರ್ 9 ರಿಂದ 15 ರವರೆಗೆ. ಜರುಗಲಿವೆ

advertisement

spot_img

1ನೇ ದಿನ ಜೆಸಿಐ ಧ್ವಜಾರೋಹಣ.
ಜೆಸಿಐ ಧ್ವಜವನ್ನು ಸಾಮೂಹಿಕ ಸ್ಥಳಗಳಲ್ಲಿ ಹಾರಿಸುವುದು.2ನೇ ದಿನ ತರಬೇತಿ ದಿನ
ಜೆಸಿಐ ಅಲ್ಲದ ವಯಸ್ಕರಿಗೆ ಉಚಿತ ವೃತ್ತಿ ಜೀವನ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವುದು ಮತ್ತು
ನಿರುದ್ಯೋಗಿಗಳು ಮತ್ತು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡುವುದು3ನೇ ದಿನ ಕ್ರೀಡೆ ಮತ್ತು ಆರೋಗ್ಯ ದಿನ
ಒಳಾಂಗಣ ಅಥವಾ ಹೊರಾಂಗಣ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುವುದು. ಹಾಗೂ
ವೈದ್ಯಕೀಯ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು.4ನೇ ದಿನ ವ್ಯಾಪಾರ ಕೇಂದ್ರೀಕರಣ ದಿನ
ಜೆ ಸಿ ಎ ಬಿಸಿನೆಸ್ ಬೋರ್ಡ್ ಗಳನ್ನು ಹಾಕುವುದು ಜೊತೆಗೆ
ಲಾಭ ಗಳಿಸುವ ಉತ್ಸಾಹ ಯಶಸ್ವಿ ವ್ಯಾಪಾರಿಗಳಿಂದ ಯಶಸ್ಸಿನ ಮಾತುಕತೆ
5ನೇ ದಿನ ಮಾನವ ಕರ್ತವ್ಯಗಳ ದಿನ.
ನಿಮ್ಮ ಕರ್ತವ್ಯಗಳನ್ನು ತಿಳಿದುಕೊಳ್ಳಿ ಜಾಗೃತಿ ಅಭಿಯಾನ ಮಾಡುವುದು. ಮತ್ತು.ಸಾರ್ವಜನಿಕ ಸಹಿಯನ್ನು ಸಂಗ್ರಹಿಸಿ ಮತ್ತು ಅಂತರರಾಷ್ಟ್ರೀಯ ಮಾನವ ಕರ್ತವ್ಯಗಳ ಅರ್ಜಿಗೆ ಸಹಿ ಮಾಡುವುದು
6ನೇ ದಿನ ಆಮಂತ್ರಣ ದಿನ
ಯುವಕರಿಗೆ ಜೆಸಿಐ ಸೇರಲು ಆಮಂತ್ರಣ ನೀಡುವುದು ಹಾಗೂ ಸ್ನೇಹಿತರಿಗೆ ಪರಿವಾರದವರಿಗೆ ಬಂಧು ಬಾಂಧವರಿಗೆ ವಿಶೇಷ ಆಹ್ವಾನ ನೀಡುವುದು.7ನೇ ದಿನ ಕೃತಜ್ಞತೆ ಮತ್ತು ಸಂಭ್ರಮಾಚರಣೆಯ ದಿನ.
ಸಾಂಸ್ಕೃತಿಕ ಸಂಜೆ. ಹಾಗೂ
ಕೃತಜ್ಞತಾ ಪತ್ರ ನೀಡುವುದು.ಪತ್ರಿಕಾಗೋಷ್ಠಿ ನಡೆಸುವ ಮೂಲಕ ಜೆ ಸಿ ಐ ತಾಲೂಕ ಘಟಕದ ಅಧ್ಯಕ್ಷ ಶಂಕರ ಜಿರಂಕಳಿ ಎಲ್ಲರಿಗೂ ಆಹ್ವಾನ ನೀಡಿದರು ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಘವೇಂದ್ರ ಹೂಗಾರ ಪದಾಧಿಕಾರಿಗಳಾದ ವಿಜಯ ಮಹಾಂತೇಶ ಜಿನಗಾ ಅನಿಲ ಬೀಳಗಿ ಮುರಳಿ ಸುಳಿಭಾವಿ ಉಪಸ್ಥಿತರಿದ್ದರು.

Hot this week

ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಧರ್ಮದೇಟು

ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್...

ಮೂರು ರೈಲ್ವೆ ಯೋಜನೆಗಳ ಆರಂಭಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ‌ ಮನವಿ

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ...

ಕೃಷಿಕರ ಹಿತವೇ ನಮ್ಮ ಗುರಿ – ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!

ಕೃಷಿಕರ ಹಿತವೇ ನಮ್ಮ ಗುರಿ - ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!...

ದಾಖಲೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಜ್ಜು – ಇಂದು ಕೂಡ ಇಲಾಖಾವಾರು ಪೂರ್ವಭಾವಿ ಸಭೆ!

ರಾಜ್ಯದ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

Topics

ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಧರ್ಮದೇಟು

ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್...

ಮೂರು ರೈಲ್ವೆ ಯೋಜನೆಗಳ ಆರಂಭಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ‌ ಮನವಿ

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ...

ಕೃಷಿಕರ ಹಿತವೇ ನಮ್ಮ ಗುರಿ – ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!

ಕೃಷಿಕರ ಹಿತವೇ ನಮ್ಮ ಗುರಿ - ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!...

ದಾಖಲೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಜ್ಜು – ಇಂದು ಕೂಡ ಇಲಾಖಾವಾರು ಪೂರ್ವಭಾವಿ ಸಭೆ!

ರಾಜ್ಯದ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...
spot_img

Related Articles

Popular Categories

spot_img