ಶಾಂತಿಯುತವಾಗಿ ಓಂ ಶಕ್ತಿ ಮೆರವಣಿಗೆ ನಡೀತಾ ಇತ್ತು.ರಾತ್ರಿನೇ ಡಿಸಿಪಿ, ಪೊಲೀಸರ ಜೊತೆ ಮಾತಾಡಿದ್ದೆ.. ಆದಷ್ಟು ಬೇಗ ಅರೆಸ್ಟ್ ಮಾಡಿ, ಇಲ್ಲಂದ್ರೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತೆ ಅಂತಾ ಹೇಳಿದ್ದೆ.ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಮೂವರು ಕಿಡಿಗೇಡಿಗಳನ್ನ ಪತ್ತೆ ಮಾಡಿದ್ದಾರೆ.ಇದು ಹೃದಯ ಭಾಗದಲ್ಲಿ ಇದ್ರು ಅಭಿವೃದ್ಧಿ ಆಗಿಲ್ಲ.ಶಾಸಕರು ಇಪ್ಪತ್ತು ವರ್ಷದಿಂದ ಇದ್ದಾರೆ ಅಭಿವೃದ್ಧಿ ಆಗಿಲ್ಲ.ಚಾಮರಾಜಪೇಟೆ ಬೆಂಗಳೂರಿನ ಕ್ರೈಮ್ ಕ್ಯಾಪಿಟಲ್ ಆಗಿದೆ.ಎಂಟೈರ್ ಕ್ರಿಮಿನಲ್ ಗ್ಯಾಂಗ್ ಚಾಮರಾಜಪೇಟೆ ನಡೆಸ್ತಾ ಇದೆ.ಇದಕ್ಕೆ ಇಲ್ಲಿನ ಲೋಕಲ್ ಎಂಎಲ್ಎ ಕುಮ್ಮಕ್ಕು ಕೊಡ್ತಿದ್ದಾರೆ.ಇಲ್ಲಿ ಮೊದಲು ಡ್ರಗ್ಸ್ ಕ್ಲೀನ್ ಆಗಬೇಕು..ಪೊಲೀಸರು ಕೆಲಸ ಮಾಡೋಕೆ ಬಿಡ್ತಾ ಇಲ್ಲ..

ಹುಡುಗರನ್ನ ಎಂಎಲ್ಎ ದಾರಿ ತಪ್ಪಿಸ್ತಾ ಇದ್ದಾರೆ.ನಿನ್ನೆ ಹಿಂದೂಗಳು ತಾಳ್ಮೆ ತೋರಿಸಿದ್ದಾರೆ.ಇಲ್ಲಂದ್ರೆ ರಾತ್ರಿ ದೊಡ್ಡ ಅನಾಹುತವಾಗ್ತಾ ಇತ್ತು.ಇಲ್ಲಿ ಸಿಸಿಟಿವಿ ಕವರೇಜ್ ಕಡಿಮೆ ಇದೆ.ಮೊದಲನೆಯದು ಚಾಮರಾಜಪೇಟೆ ಅಪರಾಧ ಮುಕ್ತ ಮಾಡಬೇಕು..
ಮಾಜಿ ಕಮೀಷನರ್ ಭಾಸ್ಕರ್ ರಾವ್ ಹೇಳಿಕೆ



