ರಾಜ್ಯದಲ್ಲಿ ಅಸಮರ್ಥ ಗೃಹ ಸಚಿವರು ಪರಮೇಶ್ವರ ಅಂತಾ ವಿಜಯೇಂದ್ರ ವಾಗ್ದಾಳಿ ಡ್ರಗ್ ಮಾಫಿಯಾ ನಿಯಂತ್ರಣ ವಿಚಾರದಲ್ಲಿ ಗೃಹ ಸಚಿವರು ಸಂಪೂರ್ಣ ವಿಫಲ ಆಗಿದ್ದಾರೆ ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮಾಹಿತಿಯೇ ಇಲ್ಲ ಅಂದ್ರೆ ಏನು ಸದನದಲ್ಲಿ ಸಚಿವರು ತಪ್ಪು ಮಾಹಿತಿ ಕೊಟ್ಟಿದ್ದಾರೆ 5 ಸಾವಿರ ಕೋಟಿ ಹಣ ಯಾಕೇ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ, ಸಚಿವೆ ಹೆಬ್ಬಾಳಕರ ಉತ್ತರ ಕೊಡಬೇಕು ಎಲ್ಲಾ ಸಮಾಜಕ್ಕೆ ಆದ್ಯತೆ ಕೊಡುವ ಕೆಲಸವನ್ನ ಸಿಎಂ ಮಾಡಬೇಕಿತ್ತು

ಮುಖ್ಯಮಂತ್ರಿ ಅಬಕಾರಿ ಟಾರ್ಗೆಟ್ 35 ರಷ್ಟು ಏರಿಕೆ ಮಾಡಿ ರಾಜ್ಯವನ್ನ ಕುಡುಕರ ರಾಜ್ಯವಾಗಿಸಲು ಹೊರಟ್ಟಿದ್ದಾರೆ ಗ್ಯಾರಂಟಿ ಯೋಜನೆ ಗೆ ಹಣ ಕೂಡಿಸಲು ಅಬಕಾರಿ ಟಾರ್ಗೆಟ್ ಹೆಚ್ಚಳ ಮಾಡ್ತಿದ್ದೀರಿ ರಾಜ್ಯ ಸರ್ಕಾರ ಘೋಷಣೆ ಮಾಡಲಿ ಕುಡುಕರ ಗ್ಯಾರಂಟಿ ಯೋಜನೆ ಅಂತಾ ಘೋಷಣೆ ಮಾಡಲಿ ಇದೊಂದು ಬಡವರ ವಿರೋಧಿ ಭ್ರಷ್ಟ ಸರ್ಕಾರ ಅ ಅಂತಾ ವಿಜಯೇಂದ್ರ ಆಕ್ರೋಶ ಸಿಎಂ, ಡಿಸಿಎಂ, ಸಚಿವರು ತಮ್ಮ ರಾಜಕೀಯ ತೆವಲು ತೀರಿಸಿಕೊಳ್ಳಲು ರಾಜ್ಯದ ಹಿತಾಸಕ್ತಿ ಬಲಿ ಕೊಡ್ತಿದ್ದಾರೆ ರಾಜ್ಯದಲ್ಲಿ ಇರೋದು ಒಬ್ಬ ಅಸಮರ್ಥ ಮುಖ್ಯಮಂತ್ರಿ ಎಂದು ವಿಜಯೇಂದ್ರ ವಾಗ್ದಾಳಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ ಕಾಂಗ್ರೆಸ್ ಸರ್ಕಾರ ನೀತಿಗಳನ್ನ ನೋಡಿದ್ರೆ ರಾಜ್ಯದ ಜನತೆ ದಂಗೆ ಏಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ರಾಜ್ಯಾದ್ಯಂತ ಸರ್ಕಾರ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಿದೆ
ವಿಧಾನಸೌಧದಲ್ಲಿ ಪಾಕಿಸ್ತಾನದ ಜಿಂದಾಬಾದ್ ಘೋಷಣೆ ಕೂಗಿದ್ರು ಕ್ರಮ ಕೈಗೊಂಡಿಲ್ಲ ಡಿಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕನನ್ನ ನಡು ನೀರಿನಲ್ಲಿ ಬಿಟ್ಟರು ಅಕ್ರಮವಾಗಿ ಗೋವುಗಳನ್ನ ಸಾಗಿಸುವರನ್ನ ಅರೇಸ್ಟ್ ಮಾಡಿದ್ರೆ, ಅಲ್ಲೇ ಠಾಣೆಯಲ್ಲೇ ಸ್ಟೇಷನ್ ಬೇಲ್ ಕೊಡಲು ಚಿಂತನೆ ಮಾಡಿದ್ರು ನಾವು ನಾಳೆಯೇ ಬೆಂಗಳೂರಿನ ಕನ್ನಡಿಗರಿಗೆ ಮನೆ ಕೊಡಿ ಅಂತಾ ಸರ್ಕಾರದ ಮೇಲೆ ಒತ್ತಡ ಹಾಕ್ತಿರಾ ಇವತ್ತು ನಮ್ಮ ನಾಯಕರ ಜೊತೆಗೆ ಚರ್ಚೆ ಮಾಡಿ ಹೋರಾಟ ಮಾಡ್ತಿವಿ
ವಿರೋಧ ಪಕ್ಷ ಏನು ಕೈಕಟ್ಟಿಕೊಂಡು ಕುಳಿತಿಲ್ಲ



